Malenadu Mitra
ರಾಜ್ಯ

67 ವರ್ಷದ ಮನೆಗಳ್ಳನ ಬಂಧನ !

   ಹುಟ್ಟುಗುಣ ಸುಟ್ಟರೂ ಬಿಡಲ್ಲ ಎಂಬ ಮಾತಿನಂತೆ ವರ್ಷ ಅರವತ್ತೇಳಾದರೂ ಮನೆ ಕಳ್ಳತನ ಮನಗಳ್ಳನನ್ನು ಬಂಧಿಸುವಲ್ಲಿ  ಶಿವಮೊಗ್ಗದ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಚಿಕ್ಕಮಗಳೂರಿನ ರಮೇಶ(67) ಬಂಧಿತ ಆರೋಪಿ. ಶಿವಮೊಗ್ಗನಗರದಲ್ಲಿ ನಡೆದಿದ್ದ ಎರಡು ಮನೆಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತನಿಂದ ೧೨ ಲಕ್ಷ ಮೌಲ್ಯದ ಚಿನ್ನದ ಆಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಿನೋಬನಗರ ಸಿಪಿಐ ರವಿ ನೇತೃತ್ವದಲಲಿ ಪಿಎಸೈ ಕೋಮಲ, ಸಿಬ್ಬಂದಿಗಳಾದ ಸೋಮು ಕೆ, ಸುಧಾಕರ್, ಆದರ್ಶ,ಶಿವರಾಜ್‌ನಾಯಕ್, ರಾಮಕೃಷ್ಣ ರೋಷನ್ ಭಾಗವಹಿಸಿದ್ದರು.

Ad Widget

Related posts

ಅರಣ್ಯ ರಕ್ಷಕರ ಸೇವೆ ಅನನ್ಯ, ವನ್ಯಸಂಪತ್ತು ರಕ್ಷಿಸುವವರಿಗೂ ಸೂಕ್ತ ಗೌರವ ಸಿಗಬೇಕು, ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ನ್ಯಾಯಾಧೀಶರಾದ ಮಂಜುನಾಥನಾಯಕ್ ಅಭಿಮತ

Malenadu Mirror Desk

ಶಿವಮೊಗ್ಗ ನಾಗರಾಜ್ ಛಾಯಾಚಿತ್ರ ಪ್ರದರ್ಶನ

Malenadu Mirror Desk

ಮರದ ದಿಮ್ಮಿಉರುಳಿ ಮಗಳು ಸಾವು: ಮುಗಿಲು ಮುಟ್ಟಿದ್ದ ಬಡ ದಂಪತಿಯ ರೋದನೆ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.