Malenadu Mitra
ರಾಜ್ಯಶಿವಮೊಗ್ಗ

ಎಂ.ಎನ್ ಸುಂದರರಾಜ್ ಕರ್ನಾಟಕ ಸಂಘದ ಅಧ್ಯಕ್ಷ

ಶಿವಮೊಗ್ಗದ. ಪ್ರತಿಷ್ಟಿತ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಬರಹಗಾರ ಪ್ರೊ. ಎಂ. ಎನ್. ಸುಂದರರಾಜು ಆಯ್ಕೆಯಾಗಿದ್ದಾರೆ.
ಭಾನುವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಅವರು ಕೃಷ್ಣಮೂರ್ತಿ ಅವರನ್ನು ಪರಾಭವಗೊಳಿಸಿದರು.
ಸುಂದರರಾಜು ಅವರಿಗೆ 124 ಮತ್ತು ಕೃಷ್ಣಮೂರ್ತಿ ಅವರಿಗೆ 84 ಮತಗಳು ಬಂದವು.
ಸಂಘದ ಒಟ್ಟೂ ಸದಸ್ಯರ ಸಂಖ್ಯೆ 234 ಇದ್ದು, ಈ ಪೈಕಿ 206 ಮತ ಚಲಾವಣೆ ಆಗಿತ್ತು. 2 ಮತ ತಿರಸ್ಕೃತವಾಗಿತ್ತು.
ಉಳಿದಂತೆ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದವರ ವಿವರ ಇಂತಿದೆ

ಮಾನಸಾ ಶಿವರಾಮಕೃಷ್ಣ ವಿ ಎಸ್
ಡಾ ನಾಗಮಣಿ

ಆಶಾಲತಾ ಎಂ

ಮೋಹನ ಶಾಸ್ತ್ರಿ ಹೆಚ್ ಡಿ
ಹೆಚ್ ಆರ್ ಶಂಕರನಾರಾಯಣ ಶಾಸ್ತ್ರಿ
ಚೇತನ್ ಕೆ ಎಸ್
ಡಾ ಗುರುದತ್
ವಿನಯ್ ಶಿವಮೊಗ್ಗ
ಡಾ ಚನ್ನೇಶ್ ಹೊನ್ನಾಳಿ

ಶೃಂಗೇರಿ ಎಚ್ ಎಸ್ ನಾಗರಾಜ್
ಚಕ್ರಪಾಣಿ
ನಾಗರಾಜ್ ಎಸ್ ಎನ್
ಡಾ ಹಾಲಮ್ಮ
ವಾಗೀಶ್ ಎಸ್ ಎಸ್
ಡಾ ಶೇಖರ್ ಗೌಳೇರ್

Ad Widget

Related posts

ಸಿಗಂದೂರು ಚೌಡೇಶ್ವರಿ ಮೂಲಸ್ಥಳದಲ್ಲಿ ವಿಶೇಷ ಪೂಜೆ, ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಗಳಿಗೆ ದೇವಿ ದರ್ಶನ

Malenadu Mirror Desk

ಕೋವಿಡ್ ವಿಷಯದಲ್ಲಿ ಸಂಸದರ ಸಾಧನೆ ಶೂನ್ಯ

Malenadu Mirror Desk

ಆಶ್ರಯ ಯೋಜನೆ ಆಯ್ಕೆಗೆ ವರಮಾನ ಮಿತಿ ಹೆಚ್ಚಳಕ್ಕೆ ಮುಖ್ಯಮಂತ್ರಿ ನಿರ್ದೇಶನ: ಗೃಹ ಸಚಿವ ಆರಗ ಜ್ಞಾನೇಂದ್ರ

Malenadu Mirror Desk

Leave a Comment

error: Content is protected !! ಮಲೆನಾಡು ಮಿರರ್‌ನಲ್ಲಿ ಪ್ರಕಟಗೊಂಡ ಸುದ್ದಿ, ಲೇಖನ, ಫೊಟೊಗಳನ್ನುಪೂರ್ವಾನುಮತಿಯಿಲ್ಲದೆ ನಕಲು ಮಾಡುವುದು ಕಾನೂನುಬಾಹಿರವಾಗಿದೆ.